ಕನ್ನಡ

ಕನ್ನಡ

ದೇಶದ ಕೃಷಿ ಚಟುವಟಿಕೆಗಳ ಜೀವನಾಡಿ ಎಂದೇ ಕರೆಯಲ್ಪಡುವ ಮುಂಗಾರು ಮಾರುತಗಳು ಈಗಾಗಲೇ ದೇಶದಲ್ಲಿ ಪ್ರವೇಶ ಮಾಡಿದೆ. ದೇಶದಲ್ಲಿ ವಾಡಿಕೆ ಮಳೆಯ ಶೇ.70ರಷ್ಟು ಜೂನ್‌-ಸೆಪ್ಟೆಂಬರ್‌ ನಡುವಿನ ಮುಂಗಾರು ಋುತುವಿನಲ್ಲಿ ಸುರಿಯುತ್ತದೆ. ಈ ವರ್ಷ ವಾಡಿಕೆ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಮುಂಗಾರು ಬೆಳೆಗಳು ಜೂನ್-ಜುಲೈ ತಿಂಗಳಲ್ಲಿ ಬಿತ್ತನೆಯಾಗಿ ಅಕ್ಟೋಬರ್ ತಿಂಗಳ ಸುಮಾರಿಗೆ ಕೊಯ್ಲು ಮಾಡಲಾಗುವುದು. ರೈತರು ಪ್ರಮುಖವಾಗಿ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಭತ್ತ , ಮೆಕ್ಕೆಜೋಳ, ಜೋಳ, ನೆಲಗಡಲೆ, ಕಬ್ಬು, ಸೋಯಾಬೀನ್, , ಸೆಣಬು, ಹತ್ತಿ ಸೇರಿದಂತೆ ಇನ್ನಿತರ ಬೆಳಗಳನ್ನು ಬಿತ್ತುವರು. ರೈತ ಬಾಂಧವರು ಮುಂಗಾರು ಬೆಳೆ ಬಿತ್ತನೆ ಮಾಡುವುದಕ್ಕಿಂತ ಮುಂಚಿತವಾಗಿ ಬೀಜೋಪಚಾರ ಮಾಡಬೇಕು.

Print Subscription

Digital Subscription

Print & Digital


Select subscription plan